ಶೃಂಗೇರಿಯ ಶಂಕರಾಚಾರ್ಯ ಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ, ಕೊಪ್ಪ ತಾಲ್ಲೂಕಿನ ಶಕಟಪುರದ ಬದರಿ ಶಂಕರಾಚಾರ್ಯ ಸಂಸ್ಥಾನ ಪಾವನ ವಿದ್ಯಾಪೀಠ, ಹರಿಹರಪುರದ ಶ್ರೀಮಠ, ಆದಿಚುಂಚನಗಿರಿ ಸಂಸ್ಥಾನದ ಶೃಂಗೇರಿ ಶಾಖಾ ಮಠ, ನರಸಿಂಹರಾಜುಪುರ ತಾಲ್ಲೂಕಿನ ಸಿಂಹನಗದ್ದೆಯ ಬಸ್ತಿಮಠ, ಮಾಚಗೊಂಡನಹಳ್ಳಿಯ ಭೇರುಗಂಡಿ ಮಠ, ಹುಲಿಕೆರೆಯ ಕಾರುಣಿಕ ಕ್ಷೇತ್ರ ದೊಡ್ಡಮಠ, ಸಿಂದಿಗೆರೆಯ ಕರಡಿಗವಿ ಮಠ, ಕಡೂರು ತಾಲ್ಲೂಕಿನ ಕೆ.ಹೊಸಳ್ಳಿಯ ಯಳನಾಡು ಸಂಸ್ಥಾನ ಮಠ, ಬೀರೂರಿನ ಬಾಳೆಹೊನ್ನೂರು ಖಾಸಾ ಶಾಖಾ ಮಠ, ಅಜ್ಜಂಪುರ ತಾಲ್ಲೂಕಿನ ಹಣ್ಣೆಯ ಹಣ್ಣೆಮಠ, ಹುಣಸಘಟ್ಟದ ಗುರು ಹಾಲುಸ್ವಾಮಿ ಮಠ, ತರೀಕೆರೆಯ ಹಿರೇಮಠ, ನಂದಿಪುರದ ಹಿರೇಮಠಗಳಿಗೆ ಕಾಣಿಕೆ ಸಮರ್ಪಿಸಲಾಗುವುದು. ಪ್ರತಿ ಮಠಕ್ಕೂ ಭಕ್ತಿಪೂರ್ವಕವಾಗಿ ತಲಾ ₹ 50ಸಾವಿರ ನೀಡಲಾಗುವುದು ಎಂದು ತಿಳಿಸಿದರು.