ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

Last Updated 23 ಮಾರ್ಚ್ 2018, 20:09 IST
ಅಕ್ಷರ ಗಾತ್ರ

‌ಬೆಂಗಳೂರು: ಹದಿಮೂರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು

* ಜಿ.ಟಿ. ದಿನೇಶ್‌ ಕುಮಾರ್‌– ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ

* ಎಚ್‌.ಎಸ್‌. ಸತೀಶ್‌ ಬಾಬು– ಸಹಾಯಕ ಆಯುಕ್ತ (ಜಾರಿ ದಳ), ಬಿಡಿಎ, ಬೆಂಗಳೂರು

* ಜಿ.ಎನ್‌. ಮಂಜುನಾಥ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್‌ಎಚ್‌ಎಐ, ಹಾಸನ

* ಆರ್‌. ಲೋಕನಾಥ್–  ಪರಿಷತ್ ಕಾರ್ಯದರ್ಶಿ, ಬೆಳಗಾವಿ ಮಹಾನಗರಪಾಲಿಕೆ

* ಎಸ್‌.ಎಸ್‌. ಮಧುಕೇಶ್ವರ್– ವಿಶೇಷ ಭೂಸ್ವಾಧೀನಾಧಿಕಾರಿ, ಎನ್‌ಎಚ್‌ಎಐ, ವಿಜಯಪುರ

* ವೈ.ಎನ್‌. ಚಂದ್ರಮ್ಮ– ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು

* ಎ.ಸಿ. ರೇಣುಕಾ ಪ್ರಸಾದ್‌–  ಉಪ ವಿಭಾಗಾಧಿಕಾರಿ, ಲಿಂಗಸಗೂರು ಉಪ ವಿಭಾಗ

* ಎಚ್‌.ಎಸ್‌. ಅರುಣಪ್ರಭಾ–  ಪ್ರಧಾನ ವ್ಯವಸ್ಥಾಪಕರು, ಹೆಸ್ಕಾಂ, ಹುಬ್ಬಳ್ಳಿ

* ಸಾಜಿದ್‌ ಅಹಮದ್‌ ಮುಲ್ಲಾ– ಉಪ ವಿಭಾಗಾಧಿಕಾರಿ, ಭಟ್ಕಳ ಉಪವಿಭಾಗ

* ಆರ್‌. ರಂಗಸ್ವಾಮಿ– ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು

* ಎನ್‌.ಸಿ. ವೆಂಕಟರಾಜು– ಆಡಳಿತಾಧಿಕಾರಿ, ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು

* ವಿನಾಯಕ ಎ. ಪಾಲನಕರ– ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ವಿಜಯಪುರ

* ಟಿ.ವಿ. ಪ್ರಕಾಶ್‌– ಉಪ ಆಯುಕ್ತರು (ಆಡಳಿತ), ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT