<p><strong>ಬೆಂಗಳೂರು</strong>: ಹದಿಮೂರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಗೊಂಡವರು</strong></p>.<p>* ಜಿ.ಟಿ. ದಿನೇಶ್ ಕುಮಾರ್– ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ</p>.<p>* ಎಚ್.ಎಸ್. ಸತೀಶ್ ಬಾಬು– ಸಹಾಯಕ ಆಯುಕ್ತ (ಜಾರಿ ದಳ), ಬಿಡಿಎ, ಬೆಂಗಳೂರು</p>.<p>* ಜಿ.ಎನ್. ಮಂಜುನಾಥ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ಹಾಸನ</p>.<p>* ಆರ್. ಲೋಕನಾಥ್– ಪರಿಷತ್ ಕಾರ್ಯದರ್ಶಿ, ಬೆಳಗಾವಿ ಮಹಾನಗರಪಾಲಿಕೆ</p>.<p>* ಎಸ್.ಎಸ್. ಮಧುಕೇಶ್ವರ್– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ವಿಜಯಪುರ</p>.<p>* ವೈ.ಎನ್. ಚಂದ್ರಮ್ಮ– ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು</p>.<p>* ಎ.ಸಿ. ರೇಣುಕಾ ಪ್ರಸಾದ್– ಉಪ ವಿಭಾಗಾಧಿಕಾರಿ, ಲಿಂಗಸಗೂರು ಉಪ ವಿಭಾಗ</p>.<p>* ಎಚ್.ಎಸ್. ಅರುಣಪ್ರಭಾ– ಪ್ರಧಾನ ವ್ಯವಸ್ಥಾಪಕರು, ಹೆಸ್ಕಾಂ, ಹುಬ್ಬಳ್ಳಿ</p>.<p>* ಸಾಜಿದ್ ಅಹಮದ್ ಮುಲ್ಲಾ– ಉಪ ವಿಭಾಗಾಧಿಕಾರಿ, ಭಟ್ಕಳ ಉಪವಿಭಾಗ</p>.<p>* ಆರ್. ರಂಗಸ್ವಾಮಿ– ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು</p>.<p>* ಎನ್.ಸಿ. ವೆಂಕಟರಾಜು– ಆಡಳಿತಾಧಿಕಾರಿ, ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು</p>.<p>* ವಿನಾಯಕ ಎ. ಪಾಲನಕರ– ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ವಿಜಯಪುರ</p>.<p>* ಟಿ.ವಿ. ಪ್ರಕಾಶ್– ಉಪ ಆಯುಕ್ತರು (ಆಡಳಿತ), ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹದಿಮೂರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಗೊಂಡವರು</strong></p>.<p>* ಜಿ.ಟಿ. ದಿನೇಶ್ ಕುಮಾರ್– ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ</p>.<p>* ಎಚ್.ಎಸ್. ಸತೀಶ್ ಬಾಬು– ಸಹಾಯಕ ಆಯುಕ್ತ (ಜಾರಿ ದಳ), ಬಿಡಿಎ, ಬೆಂಗಳೂರು</p>.<p>* ಜಿ.ಎನ್. ಮಂಜುನಾಥ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ಹಾಸನ</p>.<p>* ಆರ್. ಲೋಕನಾಥ್– ಪರಿಷತ್ ಕಾರ್ಯದರ್ಶಿ, ಬೆಳಗಾವಿ ಮಹಾನಗರಪಾಲಿಕೆ</p>.<p>* ಎಸ್.ಎಸ್. ಮಧುಕೇಶ್ವರ್– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ವಿಜಯಪುರ</p>.<p>* ವೈ.ಎನ್. ಚಂದ್ರಮ್ಮ– ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು</p>.<p>* ಎ.ಸಿ. ರೇಣುಕಾ ಪ್ರಸಾದ್– ಉಪ ವಿಭಾಗಾಧಿಕಾರಿ, ಲಿಂಗಸಗೂರು ಉಪ ವಿಭಾಗ</p>.<p>* ಎಚ್.ಎಸ್. ಅರುಣಪ್ರಭಾ– ಪ್ರಧಾನ ವ್ಯವಸ್ಥಾಪಕರು, ಹೆಸ್ಕಾಂ, ಹುಬ್ಬಳ್ಳಿ</p>.<p>* ಸಾಜಿದ್ ಅಹಮದ್ ಮುಲ್ಲಾ– ಉಪ ವಿಭಾಗಾಧಿಕಾರಿ, ಭಟ್ಕಳ ಉಪವಿಭಾಗ</p>.<p>* ಆರ್. ರಂಗಸ್ವಾಮಿ– ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು</p>.<p>* ಎನ್.ಸಿ. ವೆಂಕಟರಾಜು– ಆಡಳಿತಾಧಿಕಾರಿ, ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು</p>.<p>* ವಿನಾಯಕ ಎ. ಪಾಲನಕರ– ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ವಿಜಯಪುರ</p>.<p>* ಟಿ.ವಿ. ಪ್ರಕಾಶ್– ಉಪ ಆಯುಕ್ತರು (ಆಡಳಿತ), ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>