ಹೊಕ್ರಾಣಾದ ಜಗನ್ನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ರಾಯಕೋಡದ ಚನ್ನಬಸಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಸಾಹಿತಿ ಅಕ್ಕಮಹಾದೇವಿ ಹಾರೂರಗೇರಿ ಅಧ್ಯಕ್ಷತೆ ವಹಿಸಿದ್ದರು. ಮಂದಾರ ಕಲಾ ವೇದಿಕೆ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ದೇಶಾಂಶ ಹುಡಗಿ, ಪ್ರಮುಖರಾದ ರಾಮದಾಸ ಬಿರಾದಾರ, ಕಲಿರಾಜ ಹುಣಸೂರ, ಕಸ್ತೂರಿ ಪಟಪಳ್ಳಿ ಮುಂತಾದವರು ಇದ್ದರು.