ದಲಿತ ಸಂಘಟನೆಗಳ ಮುಖಂಡರಾದ ಭೀಮ ರಾಯ ನಗನೂರ್, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಾ, ಶ್ರೀಮಂತ ಧನಕರ್, ಮಲ್ಲಿಕಾರ್ಜುನ ಧನಕರ್, ಪ್ರಭಾಕರ ಸಾಗರ, ದೌಲಪ್ಪ ಮದನ್, ಸಿದ್ದಪ್ಪ ಆಲೂರ, ಬಸವರಾಜ ಹೆಗಡೆ, ವಿಶ್ವಾರಾಧ್ಯ ಬಡಿಗೇರ್, ಶರಣಬಸಪ್ಪ ಲಕಣಾಪುರ, ಶರಣು ಬಡಿಗೇರ್, ಸೋಮಶೇಖರ ಗೋಪಾಲಕರ್, ತಿರುಪತಿ ಬೇನಾಳ, ಹಣಮಂತ ಶಿವಪೂರ, ನಿಂಗಣ್ಣ ಕಾಚಾಪುರ, ಮೌನೇಶ ಗುತ್ತೇದಾರ್, ಅಕ್ಷಯ ಕೊಂಬಿನ್, ಮಿಲಿಂದ ಸಾಗರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.