‘ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ, ಇಂತಹ ಮಾತನ್ನು ಆಡಬೇಡಯ್ಯ ಎಂದು ಗಟ್ಟಿ ದನಿಯಲ್ಲಿ ನಾವು ಹೇಳಬೇಕಾಗಿದೆ. ಈ ದೇಶಕ್ಕೆ ಗಾಂಧಿಯ ಶಾಂತಿ, ಬುದ್ಧ, ಬಸವಣ್ಣನ ಕರುಣೆ ಬೇಕಾಗಿದೆ. ಬದಲಾಗಿ ಜಾತಿಗಳ ನಡುವೆ ಒಡಕು ಮೂಡಿಸುವುದಿಲ್ಲ. ರಕ್ತ ಮನುಷ್ಯನ ದೇಹದಲ್ಲಿ ಹರಿಯಬೇಕೇ ವಿನಾ ನೆಲಕ್ಕೆ ಹರಿಯುವುದಲ್ಲ. ಇದನ್ನು ನಾವು ಸಮಾಜಕ್ಕೆ ತಿಳಿಸಬೇಕಾಗಿದೆ’ ಎಂದರು.