ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ನಿರ್ದೇಶಕ ರಾಜಾ ಮಾದಪ್ಪ, ಗಾಯಕ ಮದ್ರಿರ ಸಂಜು ಬೆಳ್ಯಪ್ಪ, ಆಂಗಿರ ಕುಸುಮ್ ಉಪಸ್ಥಿತರಿದ್ದರು.ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಶಿಕ್ಷಕಿ ಮಾದೇಟಿರ ಪ್ರಮೀಳಾ ಜೀವನ್ ನಿರ್ದೇಶನದ ‘ಬ್ರಹ್ಮ ತೀರ್ಥ’ ನಾಟಕ ಪ್ರದರ್ಶನ ನಡೆಯಿತು.