ವಿಜ್ಞಾನಿಗಳಾದ ಆರ್.ಎಸ್.ಕೇಶವರೆಡ್ಡಿ, ಬಿ.ಎಸ್.ಶೇಷಾದ್ರಿ ವಿಕಿರಣ ಭೌತಶಾಸ್ತ್ರದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು. ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ.ಸಿ.ವಿ.ರಘುವೀರ್, ಮಹಿಳಾ ಕಾಲೇಜು ಪ್ರಾಂಶುಪಾಲ ಜಯರಾಮರೆಡ್ಡಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸೀನಾನಾಯಕ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಜಯಕುಮಾರ್, ಉಪನ್ಯಾಸಕರಾದ ದ್ಯಾವಪ್ಪ, ನಾಗರಾಜ್, ಎನ್.ಸೌಮ್ಯ, ಮುನಿರತ್ನಪ್ಪ, ರವೀಂದ್ರ ಇದ್ದರು.