</p><p>ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮಗ ಮೂರು ತಿಂಗಳಲ್ಲಿ ₹50 ಸಾವಿರವನ್ನು ಕೋಟ್ಯಾಂತ ರೂಪಾಯಿಗೆ ಪರಿವರ್ತಿಸುವ ಚಾಣಾಕ್ಷ್ಯತನ ಹೊಂದಿದ್ದಾರೆ ಎಂದು ಆಪಾದಿಸಿದರು.</p><p>ಬೆಂಗಳೂರಿಗೆ ವಿಶ್ವದ ಎಲ್ಲಾ ಕಡೆಯಿಂದ ಕೈಗಾರಿಕೆಗಳು ಬರುತ್ತಿವೆ ಎಂದರೆ ಅದು ಬೆಂಗಳೂರಿಗರ ಪರಿಶ್ರಮ ಎಂದರು.</p><p>ಕಾಂಗ್ರೆಸ್ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದ ಅವರು, ಬಸವಣ್ಣ, ಕೆಂಪೇಗೌಡರನ್ನು ನೆನೆದು, ನುಡಿದಂತೆ ನಡೆ ಎಂಬ ಬಸವಣ್ಣನವರ ಆಶಯದಂತೆ ನಡೆಯಬೇಕಿದೆ. ಬಸಣ್ಣನವರ ವಿಚಾರಧಾರೆ ಮುಂದಿಟ್ಟು ಹೋಗುತ್ತಿದ್ದೇವೆ ಎಂದರು.</p></p>