ಕುಗ್ಗಿದ ವಿಸ್ತೀರ್ಣ: ಉದ್ಯಾನದ ಬಹುತೇಕ ಜಾಗ ಒತ್ತುವರಿಯಾಗಿದೆ. ಬಾಲಕಿಯರ ಕಾಲೇಜು ಕಟ್ಟಡ, ಮತ್ತೊಂದು ಭಾಗದಲ್ಲಿ ವಾಲಿಬಾಲ್ ಕೋರ್ಟ್, ಲಯನ್ಸ್ ಕ್ಲಬ್, ಅಂಬೇಡ್ಕರ್ ಭವನ, ಇಂದಿರಾ ಕ್ಯಾಂಟೀನ್ ಹೀಗೆ ಹಲ ಕಟ್ಟಗಳು ಉದ್ಯಾನದ ಜಾಗ ಆಕ್ರಮಿಸಿವೆ. ಆ ಕಟ್ಟಡ ತೆರವುಗೊಳಿಸಿ ಉದ್ಯಾನ ವಿಸ್ತರಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.