ಎಪಿಎಂಸಿ ಅಧ್ಯಕ್ಷ ಆರ್.ಕೆ.ಮಳಲಿ, ಉದಯ ಸಾರವಾಡ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಗಿರೀಶಗೌಡ ಪಾಟೀಲ, ಶ್ರೀಕಾಂತ ಗುಜ್ಜನ್ನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ರಾಜ್ಯ ಕಿಸಾನ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಟಿ.ಪಾಟೀಲ, ಗಿರೆಪ್ಪಗೌಡ ಪಾಟೀಲ, ಬಸವರಾಜ ಮಳಲಿ ಅವರು ಮಾತನಾಡಿದರು.