ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ವಾಳೆನ್ನವರ, ರಾಮಣ್ಣ ಕಡಕೋಳ, ಡಾ.ಮಾಳೇಶ ಪೂಜಾರಿ, ಪ್ರಾಧ್ಯಾಪಕ ಡಾ.ಟಿ.ಪಿ. ಗಿರಡ್ಡಿ, ಪಿಎಸ್ಐ ನೀಲಮ್ಮ ನಿಂಗನೂರ, ನಿವೃತ್ತ ತಹಶೀಲ್ದಾರ್ ಮಹಮ್ಮದ ಬಾಗಲಕೋಟ, ಗ್ರಾಮ ಪ್ರಮುಖ ಗುರುಮೂರ್ತಯ್ಯ ಮಠಪತಿ, ಶಂಕರ ಸಂತಿ, ಡಾ.ವೈ.ವೈ. ಕೊಕ್ಕನವರ, ಬಿ.ಎನ್. ಅಸ್ಕಿ, ಆನಂದ ಗೊಂದಿ, ಲಕ್ಷ್ಮಣ ಯಮಗಾರ, ಪ್ರಕಾಶ ಮಲಕೈಗೋಳ, ಸಿದ್ರಾಮ ಬಜೇನಿ, ಭರಮಪ್ಪ ಪಡಸಲಗಿ, ಪರಶುರಾಮ ಗುದುಗಿಯವರ ವೇದಿಕೆಯಲ್ಲಿದ್ದರು.