ಟಿಕೆಟ್ಗಾಗಿ ಬಿಜೆಪಿ ಮುಖಂಡರ ಬಾಗಿಲು ತಟ್ಟಿದರು. ಆದರೆ, ಬಾಗಿಲು ಮುಚ್ಚಿದ್ದ ಕಾರಣ ಕೆಪಿಜೆಪಿಗೆ ಸೇರಿದ್ದಾರೆ ಎಂದು ದೂರಿದರು.ಕೆ.ಪಿ.ಸಿ.ಸಿ. ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಟಿಪ್ಪುಸಾಬ್ ಕಲಕೋಟಿ, ಮರದ ಬಸನಗೌಡ, ಸಣ್ಣತಮ್ಮಪ್ಪ ಬಾರ್ಕಿ, ಪುಟ್ಟಪ್ಪ ಮರಿಯಮ್ಮನವರ, ಶರಿನ್ತಾಜ್ಶೇಖ್, ಇರ್ಷಾದ್ ಬಳ್ಳಾರಿ, ಇಕ್ಬಾಲ್ ಸಾಬ್ ರಾಣೆಬೆನ್ನೂರು ಇದ್ದರು.