ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಜೋಶಿ, ಸ್ಥಳೀಯ ನಗರಸಭೆ ಅಧ್ಯಕ್ಷ ವಿಲಾಸ್ ಗಾಡಿವಡ್ಡರ್, ನಗರಸಭೆ ಸದಸ್ಯರು, ಉಪತಹಶೀಲ್ದಾರ್ ಎನ್.ಬಿ.
ಗೆಜ್ಜಿ, ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ನಿಂಗನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಾಬಾಯಿ ಬನಸೋಡೆ, ಸದಸ್ಯರು, ಯೋಧ ಸುರೇಶ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರ, ಸಹೋದರಿಯರು, ಗ್ರಾಮಸ್ಥರು ಇದ್ದರು.