ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಯು.ಎಚ್. ಹೇಮಶೇಖರ್, ವಕ್ತಾರ ಎಂ.ಎಸ್. ಅನಂತ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಮೀಜಾಬಿ, ಸದಸ್ಯ ಟಿ.ಎಂ. ಮದೀಶ್, ಪದಾಧಿಕಾರಿಗಳಾದ ಬಿ.ಎಸ್. ಜಯರಾಂ, ಸನಾವುಲ್ಲಾ, ಸಿ.ಎಚ್. ಕೃಷ್ಣೇಗೌಡ, ರಘುರಾಂ ಅಡ್ಯಂತಾಯ, ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ. ಶಂಕರ್, ಕೆ. ಮಂಚೇಗೌಡ, ಶ್ರೀನಿವಾಸ್ ಹೆಬ್ಬಾರ್, ಎಂ.ಪಿ. ಮನು, ಸುಬ್ರಮಣ್ಯ, ಮನುಮರೇಬೈಲ್, ಡಿ.ಎಸ್. ರಘು ಮುಂತಾದವರಿದ್ದರು.