ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮೊಳಕಾಲ್ಮುರು ಕ್ಷೇತ್ರಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬುಗೆ ಟಿಕೆಟ್ ನೀಡಲಾಗಿದೆ. ಚಿತ್ರದುರ್ಗ ಕ್ಷೇತ್ರದಿಂದ ಹನುಮಲಿ ಷಣ್ಮುಖಪ್ಪ ಅವರನ್ನು ಕಣಕ್ಕಿಳಿಸಲಾ ಗಿದೆ. ನಿರೀಕ್ಷೆಯಂತೆ ಹೊಳಲ್ಕೆರೆಯಿಂದ ಸಚಿವ ಎಚ್. ಆಂಜನೇಯ, ಹಿರಿಯೂರಿನಿಂದ ಶಾಸಕ ಡಿ. ಸುಧಾಕರ್, ಚಳ್ಳಕೆರೆಯಿಂದ ಶಾಸಕ ಟಿ. ರಘುಮೂರ್ತಿ, ಹೊಸದುರ್ಗದಿಂದ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.