ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುಗಳು ಮಂಜಾದವು

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ರಾಷ್ಟ್ರವಾದಿ ಅತ್ಯಾಚಾರವೊಂದರ ಹಿಂದೆ ಮುಂದೆ’(ಪ್ರ.ವಾ., ಏ. 16)- ಡಿ. ಉಮಾಪತಿ ಅವರ ಅಂಕಣ ಓದಿ ಕಣ್ಣಂಚಿನಲ್ಲಿ ನೀರಾಡಿದವು. ಮನುಷ್ಯ ತನ್ನ ಸಹಜೀವಿಯ ಮೇಲೆ ನಡೆಸುವ ಅಮಾನವೀಯ, ಪೈಶಾಚಿಕ ವರ್ತನೆಗಳ ವಿವರಗಳನ್ನು ಓದುತ್ತ ಹೋದಂತೆ ಅಂತರಾಳದಲ್ಲಿ ನೋವು ಮಡುಗಟ್ಟಿತು. ಪ್ರಭಾವಿಗಳು ಮತ್ತು ವ್ಯವಸ್ಥೆಯು ಧರ್ಮ, ಜಾತಿಗಳ ಹೆಸರಿನಲ್ಲಿ ನಡೆಸುವ ರಾಜಕಾರಣ ನಾಚಿಕೆ ಹುಟ್ಟಿಸುತ್ತದೆ.

– ಮಂಜು ಡಿ. ಎಲ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT