‘ಮೇ 12ರಂದು ಜರುಗುವ ವಿಧಾನಸಭಾ ಚುನಾವಣೆ ಒಳಗಾಗಿ ಈ ರಸ್ತೆ ದುರಸ್ತಿ, ಮೂಲಸೌಲಭ್ಯಗಳ ಕೊರತೆ ನೀಗಿಸದಿದ್ದರೆ ಯಾವುದೇ ಪಕ್ಷದವರನ್ನೂ ಊರೊಳಗೆ ಪ್ರಚಾರ ಮಾಡಲೂ ಸಹ ಪ್ರವೇಶ ನೀಡುವುದಿಲ್ಲ’ ಎಂದು ಗ್ರಾಮಸ್ಥರಾದ ಎಚ್.ಎಚ್.ಪಟೇಲ, ಸಂತೋಷ ಕೋನರೆಡ್ಡಿ, ರಾಜಹ್ಮದ ಹುಲ್ಲೂರ, ಆನಂದ ಬಿರಾದಾರ, ಭೀಮನಗೌಡ ಕೋನರೆಡ್ಡಿ,ಹನುಮಂತ ಹೂಗಾರ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.