‘ಚಾಲಕನಿಗಷ್ಟೇ ಸೀಟ್ ಬೆಲ್ಟ್ ಇದೆ. ಪ್ರಯಾಣಿಕರಿಗೆ ಇಲ್ಲ’ ಎಂದು ಆತ ವಾದಿಸಿದ್ದ. ಆಗ ವೈದ್ಯ, ಸೀಟ್ ಬೆಲ್ಟ್ ಧರಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಚಾಲಕನಿಗೆ ತಿಳಿಸಿ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಸುಂದರ್, ಜಗಳ ತೆಗೆದಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅನುಚಿತವಾಗಿ ವರ್ತಿಸಿ ಅವರ ಗೌರವಕ್ಕೆ ಧಕ್ಕೆ ತಂದಿದ್ದ’ ಎಂದು ಪೊಲೀಸರು ತಿಳಿಸಿದರು.