‘ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನ ತೆರವುಗೊಳಿಸಲು ಕೆಶಿಪ್ ಪರಿಹಾರ ಹಣ ಕೊಟ್ಟಿಲ್ಲ. ಆದ್ದರಿಂದ ಕಟ್ಟಡವನ್ನು ತೆಗೆಯುವುದಿಲ್ಲ ಎಂದು ಕಟ್ಟಡದ ಮಾಲೀಕರು ಹೇಳುತ್ತಾರೆ. ಪರಿಹಾರ ಧನವನ್ನು ಕೆಶಿಪ್ ಅಧಿಕಾರಿಗಳು ಮಂಜೂರು ಮಾಡಿ, ರಸ್ತೆಯನ್ನು 16 ಮೀಟರ್ ವಿಸ್ತರಿಸಬೇಕು’ ಎಂದು ನಿಸರ್ಗ ಬಳಗವು ಒತ್ತಾಯಿಸಿದೆ.