ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಾ.ಅಂಜಲಿ ನಿಂಬಾಳಕರ ಹೊಸದಾಗಿ ಸೇರ್ಪಡೆ
ಗೊಂಡವರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.ಸಭೆಯಲ್ಲಿ ಲಕ್ಷ್ಮಣರಾವ್ ಚಿಂಗಳೆ, ಗೌಸಲಾಲ್ ಪಟೇಲ, ಎನ್.ಐ. ಕೊಡೊಳಿ, ಮಲ್ಲೇಶಿ ಪೋಳ, ಚಂಬಣ್ಣ ಹೊಸಮನಿ, ಮಹಾದೇವ ಕೋಳಿ, ರಾಮಚಂದ್ರ ಪಾಟೀಲ, ಭಾರತಿ ಪಾಟೀಲ, ಶಫಿ ಖಾಜಿ ಇದ್ದರು. ದೇಮಣ್ಣ ಬಸರಿಕಟ್ಟಿ ವಂದಿಸಿದರು.