‘ಪಾನಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿಯಾಗಿದೆ. ಇದನ್ನು ಜಾರಿಗೊಳಿಸುವಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ. ಅವರು ಸ್ಪಂದಿಸದಿದ್ದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ವಿವೇಕ ಎಚ್ಚರಿಸಿದರು. ಎಂ. ದಿನೇಶ, ಮಹಾವೀರ ಉಪಾಧ್ಯೆ, ಸುರೇಶ ಮರಿಲಿಂಗಣ್ಣವರ, ಸುರೇಶ, ರೋಹಿತ, ದೇವೆಂದ್ರಪ್ಪ ಇದ್ದರು.