ಹಲಗೆ, ಬಾಜಾಭಜಂತ್ರಿ, ಡೊಳ್ಳು, ವೀರಗಾಸೆ ಸೇರಿದಂತೆ ಅನೇಕ ಪ್ರಕಾರದ ಜನಪದ ಕಲಾತಂಡಗಳೊಂದಿಗೆ ಅಸಂಖ್ಯಾತ ಭಕ್ತರ ಮಧ್ಯೆ ಮೆರವಣಿಗೆ ಸುಭಾಷ್ ಚೌಕ್, ಶಾಸ್ತ್ರಿಚೌಕ್, ಹೊಸ ಬಸ್ ನಿಲ್ದಾಣ, ಗಂಜ್ ಮಾರ್ಗವಾಗಿ ಮೈಲಾಪುರ ಬೇಸ್, ಚಕ್ರಕಟ್ಟಾ, ಗಾಂಧಿಚೌಕ್, ವೀರಶೈವ ಕಲ್ಯಾಣ ಮಂಟಪ, ನಗರಸಭೆ, ಅಂಬೇಡ್ಕರ್ ಚೌಕ್, ಕೋರ್ಟ್, ಬಸವೇಶ್ವರ ಕಲ್ಯಾಣ ಮಂಟಪ, ಕಾಡ್ಲೂರ ಪೆಟ್ರೋಲ್ ಪಂಪ್, ಸರ್ಕಾರಿ ಪದವಿ ಕಾಲೇಜು ಮಾರ್ಗವಾಗಿ ಅಬ್ಬೆತುಮಕೂರು ತಲುಪಲಿದೆ.