ಅವರ ಮಾತು ನಂಬಿದ ಈರಪ್ಪ, ಅತ್ತ ನೋಡಿದಾಗ ಮೂರು ಹತ್ತು ರೂಪಾಯಿ ನೋಟುಗಳನ್ನು ಬಿದ್ದಿದ್ದವು, ಅದನ್ನು ಆಯ್ದುಕೊಂಡು, ಬಳಿಕ ಲಕ್ಷ್ಮಿನಾರಾಯಣ ಅವರನ್ನು ಕರೆದುಕೊಂಡು 11.30ರ ಸುಮಾರಿಗೆ ಕೆಪಿಎಸ್ಸಿ ಕಚೇರಿಗೆ ಹೋಗಿದ್ದಾರೆ. ಅಲ್ಲಿ ನೋಡಿದಾಗ ಬ್ರೀಫ್ಕೇಸ್ ಕಳವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.