ವಾಜಪೇಯಿ ಅವರ ನೂರಾರು ಅಭಿಮಾನಿಗಳು ಅಸ್ಥಿಗೆ ಪುಷ್ಪಾರ್ಚನೆ ಮಾಡಿದರು. ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಇದನ್ನು ವಿಸರ್ಜಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಆರ್. ಅಶೋಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ಪದಾಧಿಕಾರಿಗಳಾದ ಜಯಣ್ಣ, ಎಸ್.ಆರ್. ನಾಗರಾಜು, ರುದ್ರದೇವರು, ಚಂದನ್ ಮೋರೆ, ಚನ್ನಪ್ಪ, ವಿನೋದ್, ಪ್ರವೀಣ್ಗೌಡ, ಕೆ. ಲೋಕೇಶ್, ಜಿ.ವಿ. ಪದ್ಮನಾಭ್, ಮಂಜು, ಚಂದ್ರಶೇಖರರೆಡ್ಡಿ, ಆರ್.ಕೆ. ಸತೀಶ್, ವರದರಾಜುಗೌಡ, ಬಾಲು ವೆಂಕಟೇಶ್, ವೆಂಕಟೇಶ್, ವಿ.ಎಚ್.ರಾಜು ಇದ್ದರು.