ರಂಗಭೂಮಿ ಕುರಿತು ರಾಯಚೂರಿನ ರಂಗ ನಿರ್ದೇಶಕ ಡಿಂಗ್ರಿ ನರೇಶ್ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ. ಮಚ್ಚೆ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಸೋನಾರೆ, ಶ್ರೀದೇವಿ ಹೂಗಾರ, ರಮೇಶ ಬಿರಾದಾರ, ಅಶೋಕಕುಮಾರ, ಬಿ.ಎ. ದಯಾಸಾಗರ, ರಾಜಕುಮಾರ ಗಾದಗಿ ಇದ್ದರು.