ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ವಿದ್ಯಾ ಬಾವನವರ, ಈರವ್ವ ದಾಸನಕೊಪ್ಪ, ಸಂಡೂರ ಶಾಸಕ ಈ. ತುಕಾರಾಮ, ಕಾಂಗ್ರೆಸ್ ಪಕ್ಷದ ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸದಸ್ಯರು, ಎಸ್.ಟಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕನಕಪ್ಪನವರ, ಕೆಎಂಎಫ್ ನಿರ್ದೇಶಕ ಯಲ್ಲಪ್ಪ ದಾಸನಕೊಪ್ಪ, ಬಾಬು ಅಂಚಟಗೇರಿ, ಮುಖಂಡರಾದ ಪ್ರಶಾಂತ ಸುಳ್ಳದ, ಬಸವರಾಜ ಕಲ್ಲೂರ, ನಿಂಗಪ್ಪ ಬೆಳ್ಳಿವಾಲಿ, ಹನುಮಂತ ಹರಿಜನ, ಪ್ರಭು ರಾಮನಾಳ, ಲಿಂಗರೆಡ್ಡಿ ನಡುವಿನಮನಿ, ಮೈನುದ್ದೀನ್ ಕಾಶೀಮನವರ, ಬಾಷಾ ಬೇಪಾರಿ, ಹನುಮಂತ ಕಾಳೆ, ಶಂಕರಗಿರಿ ಬಾವನವರ ಈ ಸಂದರ್ಭದಲ್ಲಿ ಹಾಜರಿದ್ದರು.