ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎಂ.ಎನ್.ಜಯರಾಮ್, ಆರ್.ಚಂದ್ರಶೇಖರ್, ಆರ್.ಪುಟ್ಟಸ್ವಾಮಿ ಈಡಿಗ, ಎಂ.ಎಚ್.ರಂಗನಾಥ್, ಜುಟ್ಟನಹಳ್ಳಿ ಮಾರೇಗೌಡ, ಎಂ.ಎನ್.ವಾಸು, ವಿನಯಕುಮಾರ್, ಸಿದ್ದರಾಜು, ರೇಣುಕಾ, ಮಂಜುನಾಥ, ಬಿ.ಎನ್.ಶಿವು, ಅಂಗಡಿ ಚಂದ್ರು, ಲೋಕೇಶ್, ಎಂ.ಎನ್.ವೇಣುಗೋಪಾಲ್, ಡಿಂಗ್ರಿ ನರಸಿಂಹಮೂರ್ತಿ, ರೈತ ಸಂಘದ ಬಿ.ನಂಜುಂಡಯ್ಯ, ಚಕ್ರಬಾವಿ ರಾಜಣ್ಣ, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್ ಮಾತನಾಡಿದರು.ಆಟೊ, ಟೆಂಪೊ ಚಾಲಕರು ಮತ್ತು ನೂರಾರು ರಂಗ ಕಲಾವಿದರು ಭಾಗವಹಿಸಿದ್ದರು.