‘ಬಿಜೆಪಿ ಮಾರಣಾಂತಿಕ, ಆದ್ದರಿಂದ ಅದನ್ನು ಮೊದಲು ನಿಲ್ಲಿಸಬೇಕು. ಕೆರೆತ, ಕೆಮ್ಮು ಮುಂತಾದ ಸಮಸ್ಯೆ ನಿಧಾನವಾಗಿ ಗುಣಪಡಿಸಿಕೊಳ್ಳಬಹುದು. ಜನರೊಂದಿಗೆ ಸಂವಾದ ಮಾಡಿದಾಗ ‘ಗಲಭೆ, ಗದ್ದಲ’ ಸಾಕು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಶಾಂತಿ ಬೇಕು ಎಂದು ಎಲ್ಲರಿಗೂ ಅನಿಸಿತೊಡಗಿದೆ. ಆದ್ದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ದಕ್ಷಿಣ ಕನ್ನಡದ ಜನರಿಗಂತೂ ಈ ರೀತಿ ರಾಜಕೀಯ ಬೇಡವಾಗಿದೆ’ ಎಂದರು.