ಮಂಗಳವಾರ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕೆಲವು ಪ್ರಮುಖರ ಗೈರು ಹಾಜರಾತಿ ಬಗ್ಗೆ ಸಹ ಚರ್ಚೆ ನಡೆಯಿತು. ನಡಹಳ್ಳಿ ಪತ್ನಿ ಮಹಾದೇವಿ ಪಾಟೀಲ, ಮಗ ಭರತ ಪಾಟೀಲ, ಬಿಜೆಪಿ ಹಿರಿಯ ಮುಖಂಡರಾದ ಮಹಾಂತಪ್ಪಗೌಡ ಪಾಟೀಲ ನಾಲತವಾಡ, ಮಲಕೇಂದ್ರರಾಯಗೌಡ ಪಾಟೀಲ, ಬಾಬುಲಾಲ ಓಸ್ವಾಲ, ಶಿವಶಂಕರಗೌಡ ಹಿರೇಗೌಡರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಬಿ.ಜಿ.ಜಗ್ಗಲ, ಸಿ.ಬಿ.ಅಸ್ಕಿ, ರಾಜು ಹೊನ್ನಟಗಿ, ರಾಜೇಂದ್ರಗೌಡ ರಾಯಗೊಂಡ, ಶರಣು ಬೂದಿಹಾಳಮಠ ಇದ್ದರು.