ಅವರು, ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಎನ್ನುವ ಡಿ.ಆರ್. ನಾಗರಾಜ್ ಬರೆದ ಪುಸ್ತಕದ 185ನೇ ಪುಟವನ್ನು ನೋಡಬೇಕಾಗಿ ವಿನಂತಿಸುವೆ. ಅಲ್ಲಿ, ‘ಸೃಷ್ಟಿಯ ಮೇಲಣ ಕಣಿಯತಂದು...’ ಎಂದು ಪ್ರಾರಂಭವಾಗುವ ಆ ವಚನದ ಪೂರ್ಣ ಉಲ್ಲೇಖವಿದೆ. ಅದರಲ್ಲಿ ನಾನು ಉಲ್ಲೇಖ ಮಾಡಿದ ಪದವೂ ಇದೆ. ಉಳಿದಂತೆ ವ್ಯಾಖ್ಯಾನಕ್ಕೆ ಇದು ಸ್ಥಳವಲ್ಲ.