ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ, ಪ್ರೋತ್ಸಾಹಿಸಲಾಯಿತು.ಮಾಣಿಕಪ್ಪ ಆರ್.ಗಾದಾ, ಸಂಧ್ಯಾರಾಣಿ ರಘೋಜಿ, ರೋಹಿಣಿ ವಿ.ತಾಡಪತ್ರಿ, ನರೋತ್ತಮ ವಿ.ಉದಗಿರೆ, ದತ್ತಪ್ಪ ಜಾಜಿ, ನಾರಾಯಣರಾವ್ ಜಾಜಿ, ಪ್ರೇಮ ಜಾಜಿ, ಪ್ರಣಾವತಿ, ರಾಜಶ್ರಿ, ಅಶೋಕ ಡಿ.ಜಾಜಿ ಪ್ರಭು ಜಾಜಿ, ದತ್ತಾತ್ರಯ ಹಣಕುಣಿ, ಡಾ.ಚೈತ್ರಾನಂದ ಗಾದಾಮ, ವೆಂಕಟೇಶ ಜಾಜಿ ಇದ್ದರು.