ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ದಾಳಿ: ಗುತ್ತಿಗೆದಾರರ ಬಳಿ ₹6.7 ಕೋಟಿ; ರಾಜ್ಯದಲ್ಲಿ ಒಟ್ಟು ₹10.6 ಕೋಟಿ ವಶ

Last Updated 26 ಏಪ್ರಿಲ್ 2018, 14:00 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಿ ಹಣ ಸಿಗದೇ ಸಾರ್ವಜನಿಕರು ಪರದಾಡುವ ಸ್ಥಿತಿ ಸೃಷ್ಟಿಯಾಗಿತ್ತು. ಗುಪ್ತಚಾರ ಇಲಾಖೆ ಮಾಹಿತಿ ಆಧರಿಸಿ ಗುತ್ತಿಗೆದಾರರು ಸೇರಿ ರಾಜ್ಯದ ಅನೇಕ ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ(ಐ.ಟಿ) ಅಧಿಕಾರಿಗಳು ಒಟ್ಟು ₹10.6 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. 

ಮೈಸೂರು ಭಾಗದಲ್ಲಿ ನಾಲ್ಕು ಮಂದಿ ಗುತ್ತಿಗೆದಾರರ ಮನೆಗಳ ಮೇಲೆ ಏ.24ರಿಂದ 26ರ ವರೆಗೆ ದಾಳಿ ನಡೆಸಿದ ಆದಾಯ ತೆರಿಗೆ( ಐ.ಟಿ) ಅಧಿಕಾರಿಗಳು ₹6.76 ಕೋಟಿ ನಗದು ವಶ ಪಡಿಸಿಕೊಂಡಿದ್ದಾರೆ.

</p><p>ವಶಪಡಿಸಿಕೊಂಡಿರುವ ನಗದು ₹500 ಹಾಗೂ ₹2000 ಮುಖಬೆಲೆ ನೋಟುಗಳಿಂದ ಕೂಡಿದೆ.</p><p>ರಾಜ್ಯದ ವಿವಿಧೆಡೆ ನಡೆಸಿದ ದಾಳಿಯಲ್ಲಿ ಒಟ್ಟಾರೆ ₹10.6 ಕೋಟಿ ನಗದು ಹಾಗೂ ₹1.3 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p><p><img alt="" src="https://cms.prajavani.net/sites/default/files/images/7abbd37c-2c64-4c9f-b64c-c1c.jpg" style="width: 500px; height: 283px;"/></p><p><strong>ಇನ್ನಷ್ಟು...</strong></p><p><a href="http://www.prajavani.net/news/article/2018/04/20/567406.html" target="_blank"><strong>ನಗದು ಕೊರತೆಯ ನಾನಾ ಮಜಲು</strong></a></p><p><a href="http://www.prajavani.net/news/article/2018/04/21/567402.html" target="_blank"><strong>ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ</strong></a></p><p><a href="http://www.prajavani.net/news/article/2018/04/19/567103.html" target="_blank"><strong>₹500, ₹200 ಮುಖಬೆಲೆಯ ನೋಟು ಮುದ್ರಣ; ದಿನದ 24 ಗಂಟೆಯೂ ಮುದ್ರಣ ಕಾರ್ಯ</strong></a></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT