ನಿವೃತ್ತ ಶಿಕ್ಷಕರಾದ ಎಸ್.ಎಂ. ರುದ್ರಮುನಿ ಅಯ್ಯ, ಹಳ್ಳಿ ವೀರಣ್ಣ, ಎಚ್.ಎಂ.ಚಂದ್ರಯ್ಯ, ಸಿಬಿಎಂ ಚನ್ನಬಸಯ್ಯ, ಪರಮೇಶ್ವರಪ್ಪ, ಬಸವನಗೌಡ, ಮೂಗಪ್ಪ ಮಾತನಾಡಿದರು. ಸಂಯುಕ್ತ ಪ.ಪೂ.ಕಾಲೇಜು ಉಪ ಪ್ರಾಚಾರ್ಯ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಗುರುಗಳನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಅರಮನಿ ಗುರುಬಸವರಾಜ, ಬಿ.ಎಂ.ಕೊಟ್ರಯ್ಯ ನಿರ್ವಹಿಸಿದರು.