ಜಿಲ್ಲಾ ಸಾಹಿತ್ಯ ಪರಷತ್ತಿನ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಉದ್ಯಮಿ ಕೃಷ್ಣ ಕದ್ರಿ, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ವಿಪ್ರ ಸಂಪದದ ಜನಕರಾಜ ರಾವ್, ಸುರೇಶ್ ರಾವ್, ಪಟೇಲ್ ವೆಂಕಟೇಶ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ, ಮಹಿಳಾ ವೇದಿಕೆಯ ವಿನುತಾ ರಾವ್, ಪದಾಧಿಕಾರಿಗಳಾದ ಅವಿನಾಶ್ ರಾವ್, ರಾಘವೇಂದ್ರ ರಾವ್, ಚಂದ್ರಶೇಖರ ರಾವ್, ಸುಧಾಕರ ರಾವ್, ಶ್ರೀರಕ್ಷ ಇದ್ದರು.