ಪ್ರತಿಭಟನೆಯಲ್ಲಿ ಭಕ್ತ ಮಂಡಳಿ ಕಾರ್ಯಕರ್ತರಾದ ಉದ್ದಿನಹಳ್ಳಿ ಸಿದ್ದೇಶ್, ಹೆಮ್ಮನಬೇತೂರು ಶಶಿಧರ್, ಕುರುಡಿ ಬಣಕಾರ್, ಕಾಶೀಪುರ ಸುರೇಶ್, ನಾಗನಗೌಡ, ಕೊಂಡಜ್ಜಿ ನರೇಂದ್ರ, ರವಿಕುಮಾರ್ ನುಗ್ಗೆಹಳ್ಳಿ, ಸುನೀಲ್ ದಾಸಪ್ಳ, ನಿಂಗರಾಜ್ ಅಗಸನಕಟ್ಟೆ, ಆನೆಕೊಂಡ ಲಿಂಗರಾಜ್, ಕುಮಾರ್ ಮೆಳ್ಳೆಕಟ್ಟೆ, ಕಾಶಿಪುರ ಸಿದ್ದೇಶ್ ಅವರೂ ಭಾಗವಹಿಸಿದ್ದರು.