ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ, ಜಿಲ್ಲಾ ಸಂಘಟನಾ ಆಯುಕ್ತ ಕೊಟ್ರೇಶ್ ಎಸ್.ಉಪ್ಪಾರ್, ಇ.ಎನ್.ಸಿ.ಎಸ್.ಓಪನ್ ಗ್ರೂಪ್ ಕಾರ್ಯದರ್ಶಿ ಆರ್.ಜಿ.ಗಿರೀಶ್, ಹಾಸನ ತಾಲ್ಲೂಕು ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಮಹಾವೀರ್ ಭನ್ಸಾಲಿ, ಸಮಾಜ ಸೇವಕ ಮಹೇಶ್, ರೋವರ್ಸ್ಗಳಾದ ಕುಮಾರಸ್ವಾಮಿ, ಜಶ್ವಂತ್, ಭಾನುಪ್ರಕಾಶ್, ರವಿಕುಮಾರ್, ವಿನಯ್, ತರುಣ, ಭರತ್ಗೌಡ, ನಿತೀಶ್, ವೇದಮೂರ್ತಿ, ಗೈಡ್ಸ್ಗಳಾದ ರೋಸ್ಲಿನ್, ತ್ರಿವೇಣಿ, ಮಾಣಿಕ್ಯ ಕೆ.ಉಪ್ಪಾರ್, ಶಿವಾಗ್ನಿರಾಜ್, ಪಾರ್ಥರಾಜ್, ಸುಚಿತ್ ಎ.ಗೌಡ, ಸಾಹಿತ್ಯ ಕೆ.ಉಪ್ಪಾರ್, ಧನುಷ್ ಎಂ.ಹೊಸೂರ್, ಕರ್ನಾಟಕ ರೈತ ಹಿತ ಸಂರಕ್ಷಣಾ ಅಧ್ಯಕ್ಷ ಮಹೇಂದ್ರ ಹಾಜರಿದ್ದರು.