‘ಅನೈತಿಕ ಮೈತ್ರಿಕೂಟಗಳಿಗೆ ಬೇಕು ಅಂಕುಶ’ (ಪ್ರ.ವಾ., ಜೂನ್ 7) ಲೇಖನದಲ್ಲಿ ಕೆಲವು ಮಹತ್ತರ ವಿಷಯಗಳು ಕಾಣದಾಗಿವೆ. ಸೂರ್ಯಪ್ರಕಾಶ್ ಅವರು, ಕರ್ನಾಟಕದ ಚುನಾವಣೆಯ ಜೊತೆಗೆ ಗೋವಾ, ಮಣಿಪುರ, ಮಿಜೊರಾಂ, ಬಿಹಾರ, ನಾಗಾಲ್ಯಾಂಡ್ ಚುನಾವಣೆಗಳಲ್ಲಿ ನಡೆದ ಅನೈತಿಕತೆಯನ್ನು ಕೈಬಿಟ್ಟಿರುವ ಲೋಪ ಎದ್ದು ಕಾಣುತ್ತದೆ. ಕರ್ನಾಟಕದ ರಾಜಕೀಯ ನಾಟಕ, ಮೇಲಿನ ರಾಜ್ಯಗಳಲ್ಲಿ ನಡೆದ ನಾಟಕಗಳ ಪುನರಾವರ್ತನೆ ಅಷ್ಟೇ.