* ಇದು ರೇವಣ್ಣನವರ ವಾಸ್ತು ಶಿಲ್ಪದ ಬಜೆಟ್. ಹಾಸನದ ಅಭಿವೃದ್ಧಿಗಾಗಿ ಮಾತ್ರ ಮಾಡಿರುವ ಬಜೆಟ್ ಆಗಿದೆ. ಕರಾವಳಿ, ಉತ್ತರ ಕರ್ನಾಟಕಕ್ಕೆ ಏನೊಂದೂ ಇಲ್ಲ. ಕೋಲಾರ, ಬೆಂಗಳೂರಿಗೂ ಏನೂ ಇಲ್ಲ. ದಿನಬಳಕೆಯವಿದ್ಯುತ್, ಪೆಟ್ರೋಲ್–ಡೀಸೆಲ್ ಮೇಲಿನ ತೆರಿಗೆ ಏರಿಕೆ ಬಡವರ ಪರವಾಗಿದೆಯೇ?
– ಆರ್.ಅಶೋಕ್, ಬಿಜೆಪಿ ಶಾಸಕ