ಮಹಿಳೆ ಶಿಕ್ಷಿತಳಾಗಲು ಬುದ್ಧ, ಬಸವ, ಅಂಬೇಡ್ಕರ್ ಕಾರಣ: ಮಹಾಗಾಂವಕರ್
ಕಲಬುರಗಿ: ಮಹಿಳೆ ಶಿಕ್ಷಿತಳಾಗಿ ಉದ್ಯೋಗದಾತೆಯಾಗಿರಲು ಬುದ್ಧ, ಬಸವಣ್ಣ, ಅಂಬೇಡ್ಕರ್ ಕಾರಣವಾಗಿದ್ದಾರೆ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು. ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.Last Updated 28 ಮಾರ್ಚ್ 2026, 9:29 IST