ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಡಿ.ಕೆ. ಸುರೇಶ್ ಜೊತೆ ಸಂದರ್ಶನ: ಅಭಿವೃದ್ಧಿ, ಗ್ಯಾರಂಟಿ ನನ್ನ ಚುನಾವಣಾ ಅಸ್ತ್ರ

ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು
Last Updated 19 ಏಪ್ರಿಲ್ 2024, 0:03 IST
ಡಿ.ಕೆ. ಸುರೇಶ್ ಜೊತೆ ಸಂದರ್ಶನ: ಅಭಿವೃದ್ಧಿ, ಗ್ಯಾರಂಟಿ ನನ್ನ ಚುನಾವಣಾ ಅಸ್ತ್ರ

ಬೋನಿಗೆ ಬಿದ್ದ ಹೆಣ್ಣು ಚಿರತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿಯ ಸೂಲುಕುಂಟೆ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಎರಡು ವರ್ಷದ ಹೆಣ್ಣು ಚಿರತೆ ಬುಧವಾರ ರಾತ್ರಿ ಬೋನಿಗೆ ಬಿದ್ದಿದೆ.
Last Updated 18 ಏಪ್ರಿಲ್ 2024, 16:44 IST
ಬೋನಿಗೆ ಬಿದ್ದ ಹೆಣ್ಣು ಚಿರತೆ

ದೊಡ್ಡಬಳ್ಳಾಪುರ | ಕಾರ್ಮಿಕರ ಸುಲಿಗೆ: ಮೂವರು ಯುವಕರ ಬಂಧನ

ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್‌ ಫೋನ್‌ ಸುಲಿಗೆ ಮಾಡುತ್ತಿದ್ದ ಮೂವರು ದರೋಡೆಕೋರರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Last Updated 18 ಏಪ್ರಿಲ್ 2024, 6:22 IST
ದೊಡ್ಡಬಳ್ಳಾಪುರ | ಕಾರ್ಮಿಕರ ಸುಲಿಗೆ: ಮೂವರು ಯುವಕರ ಬಂಧನ

ತಿಗಳ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

ಸಮುದಾಯದವರನ್ನು ಗೌರವದಿಂದ ಕಾಣುವ ಭರವಸೆ
Last Updated 18 ಏಪ್ರಿಲ್ 2024, 6:21 IST
ತಿಗಳ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಘೋಷಲಿ- ಬಿ.ವೈ.ವಿಜಯೇಂದ್ರ ಸವಾಲು

ದೊಡ್ಡಬಳ್ಳಾಪುರ: ರೋಡ್‌ ಶೋ ವೇಳೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು
Last Updated 18 ಏಪ್ರಿಲ್ 2024, 6:18 IST
ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಘೋಷಲಿ-  ಬಿ.ವೈ.ವಿಜಯೇಂದ್ರ ಸವಾಲು

ಅನ್ಯಾಯ ವಿರುದ್ಧ ದನಿ ಎತ್ತದ ಬಿಜೆಪಿ ಸಂಸದರು

ದೊಡ್ಡಬಳ್ಳಾಪುರದಲ್ಲಿ ರಾಕ್ಷಾ ರಾಮಯ್ಯ
Last Updated 18 ಏಪ್ರಿಲ್ 2024, 6:17 IST
ಅನ್ಯಾಯ ವಿರುದ್ಧ ದನಿ ಎತ್ತದ ಬಿಜೆಪಿ ಸಂಸದರು

ಕನ್ನಡ ಮನಸ್ಸುಗಳ ಗೆದ್ದ ದ್ವಾರಕೀಶ್‌

ಕನ್ನಡ ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ವಿತರಕ ಹೀಗೆ ಬಹುಮುಖ ಪ್ರತಿಭೆಯೊಂದಿಗೆ ಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್‌ ಅವರು ಕನ್ನಡಿಗರ ಮನದಲ್ಲಿ ಚೀರ ಸ್ಮರಣೀಯವಾಗಿದ್ದಾರೆ ಎಂದು ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಹೇಳಿದರು.
Last Updated 17 ಏಪ್ರಿಲ್ 2024, 17:02 IST
ಕನ್ನಡ ಮನಸ್ಸುಗಳ ಗೆದ್ದ ದ್ವಾರಕೀಶ್‌
ADVERTISEMENT

ನಂದಗುಡಿಯಲ್ಲಿ ಸುಧಾಕರ್‌ ಪರ ಎಂಟಿಬಿ ಪ್ರಚಾರ

ಹೊಸಕೋಟೆ: ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ವಿಧಾನ ಪರಿಷತ್ ಸದಸ್ಯ‌ ಎಂಟಿಬಿ ನಾಗರಾಜ್ ಅವರು ತಾಲ್ಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.
Last Updated 17 ಏಪ್ರಿಲ್ 2024, 17:01 IST
ನಂದಗುಡಿಯಲ್ಲಿ ಸುಧಾಕರ್‌ ಪರ ಎಂಟಿಬಿ ಪ್ರಚಾರ

ವಿಮಾನ ನಿಲ್ದಾಣ ವಿಡಿಯೊ ಚಿತ್ರೀಕರಣ: ಯುವಕನ ವಿರುದ್ಧ ಪ್ರಕರಣ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನೈಗೆ ತೆರಳಲು ಬಂದಿದ್ದ ಪ್ರಯಾಣಿಕ ವಿಮಾನ ನಿಲ್ದಾಣದ ಒಳಗಿನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಕಾರಣ ಆತನ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಏಪ್ರಿಲ್ 2024, 17:00 IST
ವಿಮಾನ ನಿಲ್ದಾಣ ವಿಡಿಯೊ ಚಿತ್ರೀಕರಣ: ಯುವಕನ ವಿರುದ್ಧ ಪ್ರಕರಣ

ತಿಗಳ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿ

ಸಮುದಾಯದವರನ್ನು ಗೌರವದಿಂದ ಕಾಣುವ ಭರವಸೆ
Last Updated 17 ಏಪ್ರಿಲ್ 2024, 16:59 IST
ತಿಗಳ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿ
ADVERTISEMENT