ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ | ಏ.28ರಂದು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ: ಸಕಲ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದು, ನಗರದ ಹೈಸ್ಕೂಲ್ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
Last Updated 24 ಏಪ್ರಿಲ್ 2024, 14:29 IST
ದಾವಣಗೆರೆ | ಏ.28ರಂದು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ: ಸಕಲ ಸಿದ್ಧತೆ

28ರಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28 ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಾಗೂ ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರ ನಡೆಸಲಿದ್ದಾರೆ.
Last Updated 24 ಏಪ್ರಿಲ್ 2024, 6:11 IST
28ರಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ

ಲೋಕಸಭಾ ಚುನಾವಣೆ | ಬಿಜೆಪಿ ನನ್ನ ನಡುವೆ ಸ್ಪರ್ಧೆ: ಜಿ.ಬಿ.ವಿನಯ್‌ಕುಮಾರ್

‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಲೆಕ್ಕಕ್ಕಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಹಾಗೂ ಪಕ್ಷೇತರ ನನ್ನ ನಡುವೆ ನೇರ ಸ್ಪರ್ಧೆ ನಡೆಯಲಿದೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಹೇಳಿದರು.
Last Updated 23 ಏಪ್ರಿಲ್ 2024, 14:43 IST
ಲೋಕಸಭಾ ಚುನಾವಣೆ | ಬಿಜೆಪಿ ನನ್ನ ನಡುವೆ ಸ್ಪರ್ಧೆ: ಜಿ.ಬಿ.ವಿನಯ್‌ಕುಮಾರ್

ಕಡರನಾಯ್ಕನಹಳ್ಳಿ: ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಬತ್ತದ ಪೈರು

ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಜೊತೆಗೆ ಆಲಿಕಲ್ಲು ಬಿದ್ದಿದ್ದರಿಂದ ಬತ್ತದ ಪೈರಿಗೆ ಹಾನಿಯುಂಟಾಗಿದೆ.
Last Updated 23 ಏಪ್ರಿಲ್ 2024, 14:42 IST
ಕಡರನಾಯ್ಕನಹಳ್ಳಿ: ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಬತ್ತದ ಪೈರು

ವೈಭವದ ಲಕ್ಷ್ಮಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಹೆಳವನಕಟ್ಟೆಗೆ ಹರಿದು ಬಂದ ಜನಸಾಗರ

ಮಲೇಬೆನ್ನೂರು ಸಮೀಪದ ಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು.
Last Updated 23 ಏಪ್ರಿಲ್ 2024, 14:40 IST
ವೈಭವದ ಲಕ್ಷ್ಮಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಹೆಳವನಕಟ್ಟೆಗೆ ಹರಿದು ಬಂದ ಜನಸಾಗರ

ಧಾರ್ಮಿಕ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ: ಶಿವಾಚಾರ್ಯ ಸ್ವಾಮೀಜಿ

ವಿವಿಧ ಧಾರ್ಮಿಕ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲಸುತ್ತದೆ ಎಂದು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 23 ಏಪ್ರಿಲ್ 2024, 14:39 IST
ಧಾರ್ಮಿಕ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ: ಶಿವಾಚಾರ್ಯ ಸ್ವಾಮೀಜಿ

ಅಕ್ರಮ ಮರಳುಗಾರಿಕೆ ವಿಚಾರ | ಶಾಸಕ ಹರೀಶ್‌ಗೆ ಜೀವ ಬೆದರಿಕೆ: ಎಸ್‌ಪಿಗೆ ದೂರು

ಅಕ್ರಮ ಗಣಿಗಾರಿಕೆ ಬಯಲು ಮಾಡಿದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆಪಾದಿಸಿದೆ.
Last Updated 23 ಏಪ್ರಿಲ್ 2024, 14:38 IST
fallback
ADVERTISEMENT

ನೇಹಾ ಹತ್ಯೆ; ಉಮ್ಮತ್ ಚಿಂತಕರ ವೇದಿಕೆ ಖಂಡನೆ

ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆಯನ್ನು ಉಮ್ಮತ್ ಚಿಂತಕರ ವೇದಿಕೆ ತೀವ್ರವಾಗಿ ಖಂಡಿಸಿದೆ.
Last Updated 23 ಏಪ್ರಿಲ್ 2024, 5:28 IST
ನೇಹಾ ಹತ್ಯೆ; ಉಮ್ಮತ್ ಚಿಂತಕರ ವೇದಿಕೆ ಖಂಡನೆ

ವೀರಭದ್ರೇಶ್ವರ ಸ್ವಾಮಿ ರಥೋತ್ಸವ: ಗುಗ್ಗುಳ ಸೇವೆ

ದಾವಣಗೆರೆ: ನಗರದ ಹಳೇಪೇಟೆಯ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಗುಗ್ಗಳ ಮತ್ತು ಕೆಂಡ ತುಳಿಯುವ ಕಾರ್ಯಕ್ರಮ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
Last Updated 23 ಏಪ್ರಿಲ್ 2024, 5:27 IST
ವೀರಭದ್ರೇಶ್ವರ ಸ್ವಾಮಿ ರಥೋತ್ಸವ: ಗುಗ್ಗುಳ ಸೇವೆ

ಪ್ರಭಾ ಮಲ್ಲಿಕಾರ್ಜುನ್‌ಗೆ ಅಹಿಂದ ಪ್ರಜಾ ಶಕ್ತಿ ಬೆಂಬಲ

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಹಿಂದ ಪ್ರಜಾ ಶಕ್ತಿ ಬೆಂಬಲ ಸೂಚಿಸಲಿದೆ ಎಂದು ಸಂಘಟನೆಯ ಗೌರವ ಅಧ್ಯಕ್ಷ ಸೈಯ್ಯದ್ ಸೈಫುಲ್ಲಾ ಹೇಳಿದರು.
Last Updated 23 ಏಪ್ರಿಲ್ 2024, 5:26 IST
fallback
ADVERTISEMENT