ಸೋಮವಾರ, 15 ಜೂನ್ 2026
×
ADVERTISEMENT

ಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚ

Published : 25 ಮೇ 2026, 4:07 IST
Last Updated : 25 ಮೇ 2026, 4:07 IST
ADVERTISEMENT
ಫಾಲೋ ಮಾಡಿ
Comments
‘ಅಲ್ಲಿ’ನ ಯುದ್ಧದ ಬಿಕ್ಕಟ್ಟಿನಿಂದ ‘ಇಲ್ಲಿ’ ರಸಗೊಬ್ಬರಕ್ಕೆ ಕೊರತೆಯಾಗುತ್ತಿದೆ. ಹಾಗಾಗಿ ರೈತರು ಸಾವಯವ ಕೃಷಿ ಮಾಡುವಂತೆ ಪ್ರಧಾನಿಯವರು ಕರೆ ನೀಡಿದ್ದಾರೆ. ಆದರೆ, ಕಕ್ಕೇರಾದ ದೇವೇಂದ್ರಪ್ಪ ಭೋಯಿ, 16 ವರ್ಷಗಳಿಂದ ಡಯಂಚ, ಅಜೋಲಾದಂತಹ ಜೈವಿಕ ಗೊಬ್ಬರ ಬಳಸಿಕೊಂಡು, ಕಡಿಮೆ ಖರ್ಚಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಹಸಿರೆಲೆ ಗೊಬ್ಬರದ ಮೇಲೆ ದೇಶಿ ಭತ್ತದ ತಳಿಗಳ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದಾರೆ.
ಭತ್ತದ ಗದ್ದೆಯಲ್ಲಿ‌ ಚಾಪೆಯಂತೆ ಹರಡಿಕೊಂಡಿರುವ ಅಜೋಲಾ

ಭತ್ತದ ಗದ್ದೆಯಲ್ಲಿ‌ ಚಾಪೆಯಂತೆ ಹರಡಿಕೊಂಡಿರುವ ಅಜೋಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT