<p>ಗಡಿಗೇಶ್ವರ (ನರಸಿಂಹರಾಜಪುರ): ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ಹಾಗೂ ಟೆರ್ರಾ ಇಕೋಪ್ರೆನಿಯರ್ಸ್ ಎಲ್ಎಲ್ಪಿ ಆಶ್ರಯದಲ್ಲಿ ಈಚೆಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.</p>.<p>ಕಾಫಿ ಮಂಡಳಿಯ ಸಿಸಿಆರ್ಐ ನಿವೃತ್ತ ಜಂಟಿ ನಿರ್ದೇಶಕ ಜೆ.ಎಸ್. ನಾಗರಾಜ್ ಪೂರ್ವ ಮಾನ್ಸೂನ್ ಪದ್ಧತಿಗಳು ಮಾಹಿತಿ ನೀಡಿದರೆ, ಕಾಫಿ ಬೆಳೆಯ ಬಗ್ಗೆ ವೆಂಕಟೇಶ್ ವಿವರಿಸಿದರು.</p>.<p>ಅಡಿಕೆ ತೋಟ ಮತ್ತು ಇತರೆ ಬೆಳೆಗಳಿಗೆ ಡ್ರೋನ್ ಸ್ಪ್ರೇ ಪ್ರಾತ್ಯಕ್ಷಿಕೆಯನ್ನು ವೇಣುಗೋಪಾಲ್ ಹಾಗೂ ಅರವಿಂದ್ ನಡೆಸಿಕೊಟ್ಟರು.</p>.<p>ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು.</p>.<p>ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಂ.ಯೋಗೇಂದ್ರ, ಅವಿನಾಶ, ಸಿಇಒ ಮನು, ನಿರ್ದೇಶಕರು, ಷೇರುದಾರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-126-1292485977</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಡಿಗೇಶ್ವರ (ನರಸಿಂಹರಾಜಪುರ): ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ಹಾಗೂ ಟೆರ್ರಾ ಇಕೋಪ್ರೆನಿಯರ್ಸ್ ಎಲ್ಎಲ್ಪಿ ಆಶ್ರಯದಲ್ಲಿ ಈಚೆಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.</p>.<p>ಕಾಫಿ ಮಂಡಳಿಯ ಸಿಸಿಆರ್ಐ ನಿವೃತ್ತ ಜಂಟಿ ನಿರ್ದೇಶಕ ಜೆ.ಎಸ್. ನಾಗರಾಜ್ ಪೂರ್ವ ಮಾನ್ಸೂನ್ ಪದ್ಧತಿಗಳು ಮಾಹಿತಿ ನೀಡಿದರೆ, ಕಾಫಿ ಬೆಳೆಯ ಬಗ್ಗೆ ವೆಂಕಟೇಶ್ ವಿವರಿಸಿದರು.</p>.<p>ಅಡಿಕೆ ತೋಟ ಮತ್ತು ಇತರೆ ಬೆಳೆಗಳಿಗೆ ಡ್ರೋನ್ ಸ್ಪ್ರೇ ಪ್ರಾತ್ಯಕ್ಷಿಕೆಯನ್ನು ವೇಣುಗೋಪಾಲ್ ಹಾಗೂ ಅರವಿಂದ್ ನಡೆಸಿಕೊಟ್ಟರು.</p>.<p>ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು.</p>.<p>ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಂ.ಯೋಗೇಂದ್ರ, ಅವಿನಾಶ, ಸಿಇಒ ಮನು, ನಿರ್ದೇಶಕರು, ಷೇರುದಾರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-126-1292485977</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>