<p>ಗುಳೇದಗುಡ್ಡ: ಮುಂಗಾರು ಹಿಂಗಾರು ಸಂಪೂರ್ಣವಾಗುತ್ತವೆ. ಉತ್ತಮ ಮಳೆ ಆಗುತ್ತದೆ ರೈತ ಬೆಳೆ ಬೆಳೆದು ಎಲ್ಲರೂ ಕೃಷಿ ಕಾಯಕದಲ್ಲಿ ಸಂಪೂರ್ಣವಾಗಿ ಮನಸು ಕೊಟ್ಟು ದುಡಿದರೆ ಉತ್ತಮ ಫಲ ಸಿಗಲಿದೆ. ಇದು ರೈತರಿಗೆ ವರದಾನ ಎಂದು ಮುರುನಾಳ ಮಳೆ ರಾಜೇಂದ್ರಮಠದ ನಿತ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಲಕ್ಕಸಗೊಪ್ಪ ಗ್ರಾಮದ ಬಸವೇಶ್ವರ ಮತ್ತು ಮಾರುತೇಶ್ವರ ದೇವಸ್ಥಾನದಲ್ಲಿ ಗ್ರಾಮಕ್ಕೆ ದಾಸೋಹ ಭಿಕ್ಷೆಗೆ ಪಡೆದ ನಂತರ ಅವರು ಮಳೆ ಬೆಳೆಯ ಬಗ್ಗೆ ಮುನ್ಸೂಚನೆಯ ನುಡಿ ಸಾರುವ ಕಾಲಜ್ಞಾನ ನುಡಿಯಲ್ಲಿ ಹೇಳಿದರು.</p>.<p>ಜಿಎಸ್.ಹಿರೇಮಠ, ಮಲ್ಲಯ್ಯ ಹಿರೇಮಠ, ಪಿ.ಡಿ.ವಾಲಿಕಾರ, ಬಸು ಗೌಡರ, ಈರಣಗೌಡ ಕುಮಾರ ಹಳಗೇರಿ, ದ್ಯಾಮಣ್ಣ ಆಡೀನ, ಮಾದೇವಪ್ಪ ಗೌಡರ, ಮೌಲಾಸಾಧ್ಯರಿಗೆ ವಿಠ್ಠಲ ತಳವಾರ, ಮನ್ಸೂರಸಾಬ್ ವಾಲಿಕಾರ, ಮಲ್ಲನಗೌಡ ಗೌಡ್ರ, ಬಿ.ಎಂ.ಗೌಡರ, ಸಿದ್ದು ಹೊಸಮನಿ, ನಿಂಗಪ್ಪ ಗೌಡರ, ಅಪಾರ ಭಕ್ತರು ಮಕ್ಕಳು ತಾಯಂದಿರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-19-2028726201</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಳೇದಗುಡ್ಡ: ಮುಂಗಾರು ಹಿಂಗಾರು ಸಂಪೂರ್ಣವಾಗುತ್ತವೆ. ಉತ್ತಮ ಮಳೆ ಆಗುತ್ತದೆ ರೈತ ಬೆಳೆ ಬೆಳೆದು ಎಲ್ಲರೂ ಕೃಷಿ ಕಾಯಕದಲ್ಲಿ ಸಂಪೂರ್ಣವಾಗಿ ಮನಸು ಕೊಟ್ಟು ದುಡಿದರೆ ಉತ್ತಮ ಫಲ ಸಿಗಲಿದೆ. ಇದು ರೈತರಿಗೆ ವರದಾನ ಎಂದು ಮುರುನಾಳ ಮಳೆ ರಾಜೇಂದ್ರಮಠದ ನಿತ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಲಕ್ಕಸಗೊಪ್ಪ ಗ್ರಾಮದ ಬಸವೇಶ್ವರ ಮತ್ತು ಮಾರುತೇಶ್ವರ ದೇವಸ್ಥಾನದಲ್ಲಿ ಗ್ರಾಮಕ್ಕೆ ದಾಸೋಹ ಭಿಕ್ಷೆಗೆ ಪಡೆದ ನಂತರ ಅವರು ಮಳೆ ಬೆಳೆಯ ಬಗ್ಗೆ ಮುನ್ಸೂಚನೆಯ ನುಡಿ ಸಾರುವ ಕಾಲಜ್ಞಾನ ನುಡಿಯಲ್ಲಿ ಹೇಳಿದರು.</p>.<p>ಜಿಎಸ್.ಹಿರೇಮಠ, ಮಲ್ಲಯ್ಯ ಹಿರೇಮಠ, ಪಿ.ಡಿ.ವಾಲಿಕಾರ, ಬಸು ಗೌಡರ, ಈರಣಗೌಡ ಕುಮಾರ ಹಳಗೇರಿ, ದ್ಯಾಮಣ್ಣ ಆಡೀನ, ಮಾದೇವಪ್ಪ ಗೌಡರ, ಮೌಲಾಸಾಧ್ಯರಿಗೆ ವಿಠ್ಠಲ ತಳವಾರ, ಮನ್ಸೂರಸಾಬ್ ವಾಲಿಕಾರ, ಮಲ್ಲನಗೌಡ ಗೌಡ್ರ, ಬಿ.ಎಂ.ಗೌಡರ, ಸಿದ್ದು ಹೊಸಮನಿ, ನಿಂಗಪ್ಪ ಗೌಡರ, ಅಪಾರ ಭಕ್ತರು ಮಕ್ಕಳು ತಾಯಂದಿರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-19-2028726201</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>