ಮಂಗಳವಾರ, 19 ಮೇ 2026
×
ADVERTISEMENT

ಮಾವು | ಉತ್ತಮ ಫಸಲಿನ ನಿರೀಕ್ಷೆ: ಸಾವಯವ ಹಣ್ಣಿಗೆ ಹೆಚ್ಚಿದ ಬೇಡಿಕೆ

ಏಪ್ರಿಲ್‌ನಲ್ಲಿ ದಶೇರಾ, ಮೇನಲ್ಲಿ ಮಲ್ಲಿಕಾ ಕಟಾವು
Published : 31 ಮಾರ್ಚ್ 2026, 23:44 IST
Last Updated : 1 ಏಪ್ರಿಲ್ 2026, 6:35 IST
ADVERTISEMENT
ಫಾಲೋ ಮಾಡಿ
Comments
ಮಳೆ ಆತಂಕ ಬೇಡ
‘ಎರಡು ವಾರಗಳಿಂದ ಬಿರುಗಾಳಿ ಸಹಿತ ಮಳೆ ಆಗಿದ್ದು, ಆಲಿಕಲ್ಲು ಮಲೆ ಬಿದ್ದಿದೆ. ಆದರೆ, ಮಾವಿನ ಕಾಯಿಗಳು ಈಗಾಗಲೇ ದೊಡ್ಡದಾಗಿದ್ದು, ಬೆಳೆ ಗಟ್ಟಿಯಾಗಿದೆ. ಮಳೆಯಿಂದ ಹೆಚ್ಚಿನ ಬೆಳೆಗೆ ಹಾನಿಯಾಗಿಲ್ಲ. ಏಪ್ರಿಲ್ ಎರಡನೇ ವಾರ ದಶೇರಾ, ಕೊನೆಯ ವಾರ ಕೇಸರ್, ಮೇನಲ್ಲಿ ಮಲ್ಲಿಕಾ ಕಟಾವಿಗೆ ಬರಲಿದೆ. ಹಾಗಾಗಿ, ಬೆಳೆಗಾರರು ಆತಂಕ ಪಡಬೇಕಿಲ್ಲ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT