ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?
ಲೋಕಸಭಾ ಚುನಾವಣೆಯ ಪೂರ್ವದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯು ಸಾಮಾಜಿಕ ನ್ಯಾಯ ಅನುಸರಿಸಿ ನಡೆದಿರುವುದು ಸ್ವಾಗತಾರ್ಹ. ಅದೇ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕಿತ್ತು. Last Updated 28 ಮಾರ್ಚ್ 2024, 23:09 IST