ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ

ADVERTISEMENT

ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯು ಸಾಮಾಜಿಕ ನ್ಯಾಯ ಅನುಸರಿಸಿ ನಡೆದಿರುವುದು ಸ್ವಾಗತಾರ್ಹ. ಅದೇ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕಿತ್ತು.
Last Updated 28 ಮಾರ್ಚ್ 2024, 23:09 IST
ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?

ವಾಚಕರ ವಾಣಿ: ‘ಸ್ವಚ್ಛ’ ರಾಜಕೀಯ ಅಭಿಯಾನ!

2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೆತ್ತಿಕೊಂಡ ಯೋಜನೆಯೆಂದರೆ ‘ಸ್ವಚ್ಛ ಭಾರತ ಅಭಿಯಾನ’. ಈ ಯೋಜನೆಯು ತುಂಬಾ ಹೊಸದಾಗಿತ್ತು ಮತ್ತು ಎಲ್ಲರ, ಮುಖ್ಯವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು.
Last Updated 27 ಮಾರ್ಚ್ 2024, 22:30 IST
ವಾಚಕರ ವಾಣಿ: ‘ಸ್ವಚ್ಛ’ ರಾಜಕೀಯ ಅಭಿಯಾನ!

ವಾಚಕರ ವಾಣಿ: ವೋಟಿಗಾಗಿ ಮೇಕೆದಾಟು!

ಮೇಕೆದಾಟು ಯೋಜನೆಯನ್ನು ಎಲ್ಲ ಪಕ್ಷಗಳೂ ಬೆಂಬಲಿಸಬೇಕೆಂದು ಎಚ್‌.ಡಿ.ದೇವೇಗೌಡರು ಸಲಹೆ ನೀಡಿ ಎಲ್ಲ ನಾಯಕರ ಮೂಗಿಗೂ ತುಪ್ಪ ಸವರಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಈ ದುಂದುವೆಚ್ಚದ, ವಿಧ್ವಂಸಕಾರಿ ಕನಸಿಗೆ ಯಾವ ಪಕ್ಷವೂ ನೀರೆರೆಯಬಾರದೆಂದು ವಿಜ್ಞಾನಿಗಳು,
Last Updated 26 ಮಾರ್ಚ್ 2024, 22:18 IST
ವಾಚಕರ ವಾಣಿ: ವೋಟಿಗಾಗಿ ಮೇಕೆದಾಟು!

ವಾಚಕರ ವಾಣಿ: ಕನ್ನಡಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಜಯಪ್ರಕಾಶ್ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ನಡುವೆ ವಾಕ್ಸಮರ ಶುರುವಾಗಿದೆ. ಪೂಜಾರಿಯವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ,
Last Updated 25 ಮಾರ್ಚ್ 2024, 16:56 IST
ವಾಚಕರ ವಾಣಿ: ಕನ್ನಡಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

ವಾಚಕರ ವಾಣಿ: ನೀತಿ ಸಂಹಿತೆ; ಸಾಮಾನ್ಯರಿಗೆ ತೊಂದರೆಯಾಗದಿರಲಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
Last Updated 24 ಮಾರ್ಚ್ 2024, 22:32 IST
ವಾಚಕರ ವಾಣಿ: ನೀತಿ ಸಂಹಿತೆ; ಸಾಮಾನ್ಯರಿಗೆ ತೊಂದರೆಯಾಗದಿರಲಿ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 16 ಮಾರ್ಚ್ 2024, 0:10 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 14 ಮಾರ್ಚ್ 2024, 23:34 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 13 ಮಾರ್ಚ್ 2024, 23:47 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 12 ಮಾರ್ಚ್ 2024, 23:49 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 12 ಮಾರ್ಚ್ 2024, 0:19 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT