<p>ಗುಂಡ್ಲುಪೇಟೆ: ಉತ್ತಂಗೆರೆಹುಂಡಿ ಗ್ರಾಮದ ರೈತ ಮುಖಂಡ ಮಹೇಶ್ ಜಮೀನಿನಲ್ಲಿ ಪಂಪ್ ಸೆಟ್ಗೆ ಅಳವಡಿಸಿದ್ದ 250 ಮೀಟರ್ ಕೇಬಲ್ ವೈರ್, ಸೋಲಾರ್ ಬ್ಯಾಟರಿ , ಇತರೆ ಉಪಕರಣಗಳನ್ನು ಶನಿವಾರ ಕಳವು ಮಾಡಲಾಗಿದೆ. ತಾಲ್ಲೂಕಿನ ಉತ್ತಂಗೆರೆಹುಂಡಿ ಗ್ರಾಮದ ನಡೆದಿದೆ.</p>.<p>ಜಮೀನಿನ ಗೇಟ್ ಬೀಗ ಮುರಿದು ಒಳನುಗ್ಗಿರುವ ಖದೀಮರು, ಮೋಟಾರ್ ಶೆಡ್ ಬಾಗಿಲು ಒಡೆದು ಕೃತ್ಯ ನಡೆಸಿದ್ದರು. ಸೋಲಾರ್ ಬೇಲಿಗೆ ಅಳವಡಿಸಿದ್ದ ಬ್ಯಾಟರಿ, ಸ್ಟಾಟರ್ ಕದ್ದೊಯ್ದಿದ್ದಾರೆ. ರೈತನಿಗೆ ₹50 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.</p>.<p>ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.</p>.<p>ಬಹುತೇಕ ಗ್ರಾಮಗಳಲ್ಲಿ ಕೇಬಲ್ ಕಳವಾಗಿದ್ದರೂ ಪೊಲೀಸರು ಕಳ್ಳರನ್ನು ಬಂಧಿಸಲು ವಿಫಲ ರಾಗಿದ್ದಾರೆ ಎಂದು ರೈತ ಮುಖಂಡ ಮಹೇಶ್ ಅಸಮಾಧಾನ ಹೊರ ಹಾಕಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-37-1955017904</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಂಡ್ಲುಪೇಟೆ: ಉತ್ತಂಗೆರೆಹುಂಡಿ ಗ್ರಾಮದ ರೈತ ಮುಖಂಡ ಮಹೇಶ್ ಜಮೀನಿನಲ್ಲಿ ಪಂಪ್ ಸೆಟ್ಗೆ ಅಳವಡಿಸಿದ್ದ 250 ಮೀಟರ್ ಕೇಬಲ್ ವೈರ್, ಸೋಲಾರ್ ಬ್ಯಾಟರಿ , ಇತರೆ ಉಪಕರಣಗಳನ್ನು ಶನಿವಾರ ಕಳವು ಮಾಡಲಾಗಿದೆ. ತಾಲ್ಲೂಕಿನ ಉತ್ತಂಗೆರೆಹುಂಡಿ ಗ್ರಾಮದ ನಡೆದಿದೆ.</p>.<p>ಜಮೀನಿನ ಗೇಟ್ ಬೀಗ ಮುರಿದು ಒಳನುಗ್ಗಿರುವ ಖದೀಮರು, ಮೋಟಾರ್ ಶೆಡ್ ಬಾಗಿಲು ಒಡೆದು ಕೃತ್ಯ ನಡೆಸಿದ್ದರು. ಸೋಲಾರ್ ಬೇಲಿಗೆ ಅಳವಡಿಸಿದ್ದ ಬ್ಯಾಟರಿ, ಸ್ಟಾಟರ್ ಕದ್ದೊಯ್ದಿದ್ದಾರೆ. ರೈತನಿಗೆ ₹50 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.</p>.<p>ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.</p>.<p>ಬಹುತೇಕ ಗ್ರಾಮಗಳಲ್ಲಿ ಕೇಬಲ್ ಕಳವಾಗಿದ್ದರೂ ಪೊಲೀಸರು ಕಳ್ಳರನ್ನು ಬಂಧಿಸಲು ವಿಫಲ ರಾಗಿದ್ದಾರೆ ಎಂದು ರೈತ ಮುಖಂಡ ಮಹೇಶ್ ಅಸಮಾಧಾನ ಹೊರ ಹಾಕಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-37-1955017904</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>