ADVERTISEMENT

PV Facebook LIVE | ಸರಣಿ ಚಿಂತನೆ: ಕೊರೊನಾ ಕಾಡಿದ ಸಮಯ; ಜಾನಪದ ಕಲಾವಿದರ ಸಮಸ್ಯೆ

ಪ್ರಜಾವಾಣಿ ವಿಶೇಷ
Published 22 ಜೂನ್ 2021, 13:16 IST
Last Updated 22 ಜೂನ್ 2021, 13:16 IST
ಪ್ರಜಾವಾಣಿ ಸಂವಾದದಲ್ಲಿ ಡಾ. ಹಿ.ಚಿ.ಬೋರಲಿಂಗಯ್ಯ
ಪ್ರಜಾವಾಣಿ ಸಂವಾದದಲ್ಲಿ ಡಾ. ಹಿ.ಚಿ.ಬೋರಲಿಂಗಯ್ಯ   

ಬೆಂಗಳೂರು:'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಪ್ರಜಾವಾಣಿಯಲ್ಲಿ ಸರಣಿ ಚಿಂತನೆ ನಡೆಯುತ್ತಿದೆ.

ಇಂದಿನ ಸಂವಾದದಲ್ಲಿ 'ಜಾನಪದ ಕಲಾವಿದರ ಸಮಸ್ಯೆಗಳು' ವಿಷಯದ ಬಗ್ಗೆ ಡಾ. ಹಿ.ಚಿ.ಬೋರಲಿಂಗಯ್ಯ ವಿಶ್ರಾಂತ ಕುಲಪತಿಗಳು ಅವರಿಂದ ಚಿಂತನೆ ನಡೆಯಲಿದೆ.

ಲೈವ್ ಇಲ್ಲಿದೆ ನೋಡಿ

ADVERTISEMENT

ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.