ಬೆಂಗಳೂರು:'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಪ್ರಜಾವಾಣಿಯಲ್ಲಿ ಸರಣಿ ಚಿಂತನೆ ನಡೆಯುತ್ತಿದೆ.
ಇಂದಿನ ಸಂವಾದದಲ್ಲಿ 'ಸಾಹಿತಿ ಮತ್ತು ಸಾಹಿತ್ಯ' ವಿಷಯದ ಬಗ್ಗೆ ನವದೆಹಲಿಯ ಜೆ.ಎನ್.ಯು ಕನ್ನಡ ಪೀಠದ ಮುಖ್ಯಸ್ಥ (ವಿಶ್ರಾಂತ) ಡಾ.ಪುರುಷೋತ್ತಮ ಬಿಳಿಮಲೆಅವರಿಂದ ಚಿಂತನೆ ನಡೆಯಲಿದೆ.
ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.
ಲೈವ್ ಇಲ್ಲೂ ವೀಕ್ಷಿಸಬಹುದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.