ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ ದೆಹಲಿ ಕಲಾವಿದರು ನವದೆಹಲಿ ಅರ್ಪಿಸುವ ಕವಿ ನಮನ ಪುರಂದರದಾಸರು, ಕನಕದಾಸರು, ಡಿ.ವಿ.ಜಿ., ಕೆ.ಎಸ್.ನಿಸಾರ್ ಅಹಮದ್ ಅವರ ಕಾವ್ಯನೃತ್ಯ
ಕಲಾವಿದರು: ನವನೀಶ್ ತಂಡ, ಸ್ವಪ್ನ ಅತ್ತಾವರ ಮತ್ತು ಡಾ. ಅಕ್ಷತಾ ರಾವ್, ಸಿಂಚನ, ರಮ್ಯಾ ಹಾಗೂ ಗುರು ಶಾಲಿನಿ ಪ್ರತಾಪ್ ತಂಡ
ಸಂಘಟನೆ: ವಸಂತ ಶೆಟ್ಟಿ, ಬೆಳ್ಳಾರೆ
ಇಲ್ಲಿ ಲೈವ್ ವೀಕ್ಷಿಸಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.